Friday, August 29, 2014

ಸುಭಾಷಿತ

ಜಗತ್ತಿನಲ್ಲಿರುವುದು ಮೂರೇ ರತ್ನಗಳು: ಅನ್ನ, ನೀರು ಮತ್ತು ಒಳ್ಳೆಯ ಮಾತು. ಕಲ್ಲಿನ ತುಂಡುಗಳನ್ನು ರತ್ನಗಳೆನ್ನುವವರು ಮೂರ್ಖರು.
-ಸುಭಾಷಿತ ಮಂಜರಿ
Saturday, 30 August, 2014

No comments:

Post a Comment